Premium Access
Register / Login
ಮುಖಪುಟ
ಸುದ್ದಿ
ಲೈವ್
ಇದೀಗ
ಅಂತಾರಾಷ್ಟ್ರೀಯ
ವಿವರ
ರಾಜಕೀಯ
ವಿಶ್ಲೇಷಣೆ
ರಾಜ್ಯ
ಉತ್ತರ
ದಕ್ಷಿಣ
ಪೂರ್ವ
ಪಶ್ಚಿಮ
ಈಶಾನ್ಯ
ದೃಷ್ಟಿಕೋನ
ವಕ್ರನೋಟ
ಅಭಿಮತ
ವಿಡಿಯೋ
ಮನರಂಜನೆ
ಮುಖಪುಟ
ಸುದ್ದಿ
ಸುದ್ದಿ
ಲೈವ್
ಇದೀಗ
ಅಂತಾರಾಷ್ಟ್ರೀಯ
ವಿವರ
ರಾಜಕೀಯ
Loading...
ಕರ್ನಾಟಕ
ವಿಶ್ಲೇಷಣೆ
ದೇಶ
ದೇಶ
ದಕ್ಷಿಣ
ಉತ್ತರ
ಪೂರ್ವ
ಪಶ್ಚಿಮ
ಈಶಾನ್ಯ
Loading...
ಅಭಿಮತ
ವಿಡಿಯೋ
ಮನರಂಜನೆ
Home
Bengaluru
Bengaluru - Page 32
ವಿಷ್ಣುವರ್ಧನ್ ಇನ್ನೊಂದು ಸ್ಮಾರಕಕ್ಕೆ ಜಾಗ ಖರೀದಿಸಿದ ಕಿಚ್ಚ ಸುದೀಪ್ ; ಸೆ. 18ಕ್ಕೆ ಅಡಿಗಲ್ಲು
The Federal
19 Aug 2025 9:50 AM IST
ಸೆಪ್ಟೆಂಬರ್ 2ರಂದು ಸುದೀಪ್ ಅವರ ಹುಟ್ಟುಹಬ್ಬ. ಅಂದೇ ವಿಷ್ಣುವರ್ಧನ್ ಅವರ ಸ್ಮಾರಕದ ಬ್ಲೂಪ್ರಿಂಟನ್ನು ಸುದೀಪ್ ಅನಾವರಣ ಮಾಡಲಿದ್ದಾರೆ. ಆ ನಂತರ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನ, ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು.
ಮನರಂಜನೆ
ಅಭಿಮತ
ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಕೊನೆ ಹಾಡೀತೇ ಟ್ರಂಪ್-ಪುಟಿನ್ ಮಾತು?
19 Aug 2025 9:05 AM IST
ಕರ್ನಾಟಕ
ನ್ಯಾ.ನಾಗಮೋಹನ್ ದಾಸ್ ವರದಿ ಅನುಷ್ಠಾನವಾದರೆ ಹೋರಾಟ : ಬಲಗೈ ಸಮುದಾಯ ಎಚ್ಚರಿಕೆ
18 Aug 2025 7:58 PM IST
ಕರ್ನಾಟಕ
ಅಧಿಕಾರ ಯಾರ ಪಾಲಾಗುತ್ತದೆ ಎಂಬುದನ್ನು ಕಾದು ನೋಡಿ ಎಂದ ಪರಮೇಶ್ವರ್
18 Aug 2025 7:57 PM IST
ದ್ವಿಭಾಷಾ ನೀತಿ ಜಾರಿಗೆ ಆಗ್ರಹಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ
18 Aug 2025 7:43 PM IST
LIVE | ನಾನು ಗೃಹ ಸಚಿವನಾಗಿರುವವರೆಗೂ ಕಾನೂನು ಬಾಹಿರ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದ ಪರಮೇಶ್ವರ್
18 Aug 2025 7:43 PM IST
ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರತಂಡ ಸೇರಿದ ರುಕ್ಮಿಣಿ ವಸಂತ್
18 Aug 2025 7:26 PM IST
ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ ಗೃಹ ಸಚಿವ; ಏನದು ಸಂದೇಶ?
18 Aug 2025 7:26 PM IST
ಧರ್ಮಸ್ಥಳದ ವಿರುದ್ಧ ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ- ಡಿಕೆಶಿ
18 Aug 2025 6:47 PM IST
ಧರ್ಮಸ್ಥಳ ಪ್ರಕರಣ | ಎಸ್ಐಟಿ ರಚನೆಗೆ ನಮ್ಮ ವಿರೋಧವಿಲ್ಲ; ಆದರೆ, ತನಿಖೆಗೆ ಒತ್ತಡ ಹೇರಿದವರು ಯಾರು?- ಅಶೋಕ್ ಪ್ರಶ್ನೆ
18 Aug 2025 5:13 PM IST
ಯೆಲ್ಲೋ ಲೈನ್ ಮೆಟ್ರೋ: ಆಸನ ವ್ಯವಸ್ಥೆ ಇಲ್ಲದೆ ಪ್ರಯಾಣಿಕರ ಪರದಾಟ
18 Aug 2025 4:53 PM IST
ಬಿಜೆಪಿ ರ್ಯಾಲಿ ಪ್ರತಿಯಾಗಿ ನೆಲಮಂಗಲ ಕ್ಷೇತ್ರದಿಂದ 250 ಕಾರುಗಳಲ್ಲಿ ʼಧರ್ಮಸ್ಥಳ ಚಲೋʼ ಎಂದ ಶಾಸಕ ಎನ್.ಶ್ರೀನಿವಾಸ್
18 Aug 2025 4:50 PM IST
ಹೃದಯಾಘಾತ ತಡೆಗೆ ಮಹತ್ವದ ಹೆಜ್ಜೆ: ಇನ್ನು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ 'ಟೆಲಿ-ಇಸಿಜಿ' ಸೌಲಭ್ಯ
18 Aug 2025 4:49 PM IST
ಧರ್ಮಸ್ಥಳ ಪ್ರಕರಣ | ಒಂದು ಕಡೆ ಅಸ್ಥಿಪಂಜರ, ಇನ್ನೊಂದು ಕಡೆ ಮೂಳೆಗಳು ಪತ್ತೆ, ಇತರ ಕಡೆ ಮಣ್ಣಿನ ಮಾದರಿಗಳ ವಿಶ್ಲೇಷಣೆ: ಸರ್ಕಾರದ ಸ್ಪಷ್ಟ ಉತ್ತರ
18 Aug 2025 4:39 PM IST
'ಕಾನೂನು ಮೀರಿ ಒಂದೇ ಒಂದು ಬಗರ್ ಹುಕುಂ ಅರ್ಜಿ ವಿಲೇವಾರಿ ಮಾಡಿಲ್ಲ': ಸಚಿವ ಕೃಷ್ಣ ಬೈರೇಗೌಡ
The Federal
18 Aug 2025 4:26 PM IST
ವಿಧಾನಸೌಧದಲ್ಲಿ ಸೋಮವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಎಂ.ಟಿ. ಕೃಷ್ಣಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು ತಮ್ಮ ಸ್ಪಷ್ಟನೆ ನೀಡಿದರು.
ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ 'ಶಕ್ತಿ' ಯೋಜನೆ: 500ಕೋಟಿಗೂ ಹೆಚ್ಚು ಮಹಿಳೆಯರ ಪ್ರಯಾಣ
18 Aug 2025 4:18 PM IST
ಅಲಯನ್ಸ್ ವಿಶ್ವವಿದ್ಯಾಲಯ ಮತ್ತು ಅಂಜು ಬಾಬಿ ಜಾರ್ಜ್ ಸಂಸ್ಥೆಯಿಂದ ಮಹತ್ವದ ಒಪ್ಪಂದ
18 Aug 2025 4:10 PM IST
LIVE | ಪ್ರತಿಪಕ್ಷಗಳ ಚರ್ಚೆಗೆ ಗೃಹ ಸಚಿವರ ಉತ್ತರ. ಎಸ್ ಐಟಿ ತನಿಖೆಯ ಮಧ್ಯಂತರ ವರದಿ ಪ್ರಸ್ತಾಪ ಸಾಧ್ಯತೆ
18 Aug 2025 4:07 PM IST
LIVE | ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ, ಆತನ ಹಿಂದಿನ ಕೈವಾಡದ ಬಗ್ಗೆ ಸಮಗ್ರ ತನಿಖೆಗೆ ವಿಜಯೇಂದ್ರ ಆಗ್ರಹ
18 Aug 2025 4:07 PM IST
LIVE | ಧರ್ಮಸ್ಥಳದಲ್ಲಿ ಸೌಜನ್ಯಪರ ಹೋರಾಟಗಾರ ಮಹೇಶ್ ತಿಮರೋಡಿ ಹೇಳಿಕೆ ಬಗ್ಗೆ ತನಿಖೆ ನಡೆಸಲು ಎಸ್ಐಟಿ ರಚನೆಗೆ ಆಗ್ರಹ
18 Aug 2025 4:07 PM IST
LIVE | Dharmasthala Burial Case | ಧರ್ಮಸ್ಥಳ ಪ್ರಕರಣದ SIT ತನಿಖಾ ಮಾಹಿತಿ ನೀಡಿದ ಗೃಹಸಚಿವ ಜಿ. ಪರಮೇಶ್ವರ್
18 Aug 2025 4:07 PM IST
ರಾಹುಲ್ ಗಾಂಧಿ ಮತಕಳವಿನ ಆರೋಪ| ಚುನಾವಣಾ ಆಯೋಗದ ವಿರುದ್ಧ ಆಮ್ ಆದ್ಮಿಯ ಅಶೋಕ್ ಮೃತ್ಯುಂಜಯ ವಾಗ್ದಾಳಿ
18 Aug 2025 4:03 PM IST
ಹೃದಯಾಘಾತ |ಅನಗತ್ಯ ಗೊಂದಲಕ್ಕೆ ಒಳಗಾಗಬೇಡಿ; ಡಾ.ಶರಣ್ ಪ್ರಕಾಶ್ ಪಾಟೀಲ್ ಸಲಹೆ
18 Aug 2025 3:30 PM IST
ಧರ್ಮಸ್ಥಳ ಪ್ರಕರಣ| ಸದನದಲ್ಲಿ ಸಿಎಂ ವಿರುದ್ಧ ಕೊಲೆ ಆರೋಪ ಕೋಲಾಹಲ; ಬಿಜೆಪಿ ಹೇಳುವುದೇನು, ತಿಮರೋಡಿ ಹೇಳಿದ್ದೇನು?
18 Aug 2025 2:35 PM IST
ಧರ್ಮಸ್ಥಳ ಪ್ರಕರಣ, ಗೃಹ ಸಚಿವರ ಉತ್ತರದಿಂದ ಗೊಂದಲಕ್ಕೆ ತೆರೆ ಎಳೆಯುವ ವಿಶ್ವಾಸ: ವಿಜಯೇಂದ್ರ
18 Aug 2025 2:19 PM IST
ರಾಜ್ಯದಲ್ಲಿ ಯುವಜನರ ಹಠಾತ್ ಹೃದಯಾಘಾತ ಹೆಚ್ಚಳ: ಕಾರಣಗಳನ್ನು ಬಿಚ್ಚಿಟ್ಟ ಸಚಿವ ದಿನೇಶ್ ಗುಂಡೂರಾವ್
18 Aug 2025 2:17 PM IST
Hebbala Flyover Loop Ramp | ಹೊಸ ಫ್ಲೈಓವರ್: ಮೂರು ದಾರಿ ಕೂಡುವ Danger Zone? ವಾಹನ ಸವಾರರು ಏನನ್ನುತ್ತಾರೆ?
18 Aug 2025 1:29 PM IST
Vote Theft Allegation| ದೂರು ಕೊಟ್ಟರೆ ಪ್ರಮಾಣಪತ್ರ ಸಲ್ಲಿಸುವಂತೆ ಆಯೋಗ ಹೇಳುವಂತಿಲ್ಲ ಎಂದು ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ
18 Aug 2025 1:29 PM IST
ಬೆಂಗಳೂರಿನ ಟೈಗರ್ ಏರೋ ರೆಸ್ಟೋರೆಂಟ್: ಮಗಳಿಗಾಗಿ ವಿಮಾನವನ್ನೇ ರೆಸ್ಟೋರೆಂಟ್ ಆಗಿ ಮಾರ್ಪಡಿಸಿದ ಅಪ್ಪ!
18 Aug 2025 1:28 PM IST
ಧರ್ಮಸ್ಥಳ ಪ್ರಕರಣ: ಹಿರಿಯ ಅಧಿಕಾರಿಗಳೊಂದಿಗೆ ಗೃಹ ಸಚಿವ ಪರಮೇಶ್ವರ್ ಮಹತ್ವದ ಸಭೆ
18 Aug 2025 1:13 PM IST
< Prev Page
Next Page >
X