Karnataka Budget 2025 Live: ಕರ್ನಾಟಕ ಬಜೆಟ್ ಗಾತ್ರವೆಷ್ಟು, ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು? ಇಲ್ಲಿದೆ ಎಲ್ಲ ಮಾಹಿತಿ
ಬೆಂಗಳೂರಿಗೆ ಬಂಪರ್ ಗಿಫ್ಟ್ ಕೊಟ್ಟ ಸಿಎಂ
ಅನುದಾನ 7 ಸಾವಿರ ಕೋಟಿ ರೂ.ಗೆ ಏರಿಕೆ
ಕೃಷಿಗೆ 7,145 ಕೋಟಿ ರೂ.
ಆಹಾರ-ನಾಗರಿಕ ಪೂರೈಕೆಗೆ 8,275 ಕೋಟಿ ರೂ.
4.09 ಲಕ್ಷ ಕೋಟಿ ರೂ. ಬಜೆಟ್
ಬಜೆಟ್ ಗಾತ್ರದಲ್ಲೂ ಸಿದ್ದರಾಮಯ್ಯ ದಾಖಲೆ
4,09,549 ಕೋಟಿ ರೂ. ಮೊತ್ತದ ಬಜೆಟ್
ಆರು ಕಲ್ಯಾಣ ಕಾರ್ಯಕ್ರಮ ಘೋಷಣೆ
ಗ್ಯಾರಂಟಿ ಜತೆಗೆ ಹಲವು ಯೋಜನೆ ಜಾರಿ
ಎಸ್ ಸಿ, ಎಸ್ ಟಿ, ಒಬಿಸಿಗಳ ಅಭ್ಯುದಯ
ಕೃಷಿ, ಗ್ರಾಮೀಣಾಭಿವೃದ್ಧಿಗೂ ಆದ್ಯತೆ
ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು
ಗೋಪಾಲಕೃಷ್ಣ ಅಡಿಗರ ಪದ್ಯದ ಅವಲೋಕನ
ಸರ್ವರ ಏಳಿಗೆ ದಿಸೆಯಲ್ಲಿ ಕವನ ವಾಚನ
ಪಂಚ ಗ್ಯಾರಂಟಿಗಳ ಕುರಿತು ಆತ್ಮವಿಶ್ವಾಸವಿದೆ
ಸರ್ವರ ಏಳಿಗೆಗೆ ಗ್ಯಾರಂಟಿ ಯೋಜನೆ ಬೆನ್ನೆಲೆಬು
ಮಹಾತ್ಮ ಗಾಂಧೀಜಿ ಆಶಯ ಉಲ್ಲೇಖ
ಸರ್ವರ ಏಳಿಗೆ ಕುರಿತು ಸಿಎಂ ಪ್ರಸ್ತಾಪ
ಡಾ.ಬಿ.ಆರ್.ಅಂಬೇಡ್ಕರ್ ನೆನೆದ ಸಿಎಂ
ಬುದ್ಧ, ಬಸವ, ಅಂಬೇಡ್ಕರ್ ಸ್ಮರಣೆ
ಸಿಎಂ ಹೇಳಿದ್ದೇನು?
ಬಜೆಟ್ ಅಂದರೆ ಕೇವಲ ಅಂಕಿ-ಅಂಶಗಳಲ್ಲ, ಇದು 7 ಕೋಟಿ ಜನರ ಭರವಸೆಯ ಬೆಳಕು,
ಕುವೆಂಪು ಪದ್ಯ ಉಲ್ಲೇಖಿಸಿದ ಸಿದ್ದರಾಮಯ್ಯ, ರಾಜ್ಯದ ಜನರ ಕನಸು ಈಡೇರಿಸುವುದೇ ಗುರಿ
ಬಜೆಟ್ ಮಂಡನೆ ವೇಳೆ ಸಿಎಂ ಹೇಳಿಕೆ
ಬಜೆಟ್ ಮಂಡನೆ ಆರಂಭಿಸಿದ ಸಿದ್ದರಾಮಯ್ಯ
ದಾಖಲೆಯ 16ನೇ ಮುಂಗಡಪತ್ರ ಮಂಡನೆ ಆರಂಭ
ಗ್ಯಾರಂಟಿ ಸರ್ಕಾರದಿಂದ ಹತ್ತಾರು ಘೋಷಣೆ
ನಿಂತುಕೊಂಡೇ ಬಜೆಟ್ ಮಂಡನೆ ಆರಂಭ
ಮಂಡಿನೋವನ್ನೂ ಲೆಕ್ಕಿಸದ ಸಿಎಂ