Wayanad Landslide LIVE | ಸಾವಿನ ಸಂಖ್ಯೆ 243ಕ್ಕೆ ಏರಿಕೆ; ಅಮಿತ್ ಶಾ ಮುನ್ಸೂಚನೆ ಹೇಳಿಕೆಗೆ ಕೇರಳ ಸಿಎಂ ತಿರುಗೇಟು

Update: 2024-07-31 04:45 GMT
Live Updates - Page 4
2024-07-31 05:15 GMT

ಸಂತ್ರಸ್ತರ ಸಂಕಷ್ಟದ ಮಾತುಗಳು:

2024-07-31 05:12 GMT

ಕೇರಳದಲ್ಲಿ ಎರಡು ದಿನಗಳ ಶೋಕಾಚರಣೆ

2024-07-31 05:12 GMT

ವಯನಾಡಿಗೆ ಹೋಗುವ ದಾರಿಯಲ್ಲಿ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಪಘಾತ

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ವಯನಾಡ್‌ಗೆ ತೆರಳುವ ವೇಳೆ ಅವರ ವಾಹನವು ಮಲಪ್ಪುರಂ ಜಿಲ್ಲೆಯ ಮಂಜೇರಿ ಬಳಿ ಅಪಘಾತಕ್ಕಿಡಾಗಿದೆ. ಈ ವೇಳೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


2024-07-31 05:06 GMT

ವಯನಾಡಿನ ಇಂದಿನ ದೃಶ್ಯಗಳು

2024-07-31 04:58 GMT

ದಿನ 2: ಆಪರೇಷನ್ ಮುಂಡಕ್ಕೈ ಪ್ರಾರಂಭವಾಗಲಿದೆ. 150 ಸದಸ್ಯರ ಪ್ರಬಲ ತಂಡವು ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಮುಂಡಕ್ಕೈ ಪ್ರವೇಶಿಸಲು ಸಿದ್ಧವಾಗಿದೆ. ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳನ್ನು ಬಳಸಬಹುದು ಎಂದು ಸ್ಥಳೀಯ ಮಾಧ್ಯಮ ವರದಿಗಳು ಹೇಳುತ್ತವೆ.

2024-07-31 04:56 GMT

2ನೇ ದಿನದ ರಕ್ಷಣಾ ಕಾರ್ಯಕ್ಕೆ ಸಜ್ಜಾದ ಸೇನೆ

2024-07-31 04:55 GMT

ಸಂತ್ರಸ್ತರು ಕುಸಿದ ಕಟ್ಟಡಗಳಲ್ಲಿ ಸಿಲುಕಿರಬಹುದು: ಎನ್‌ಡಿಆರ್‌ಎಫ್

2024-07-31 04:49 GMT

2 ನೇ ದಿನದ ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾಗಿವೆ..

Tags:    

Similar News