ಆಡಳಿತ ಸೌಧದ ಮುಂದಿನ ರಸ್ತೆ ಗುಂಡಿ ಸಮಸ್ಯೆ ಬಗ್ಗೆ ತಿಂಗಳ ಹಿಂದೆಯೇ ವರದಿ ಪ್ರಕಟಿಸಿದ್ದ ʼದ ಫೆಡರಲ್ ಕರ್ನಾಟಕʼ

ವಿಧಾನಸೌಧ ಹಾಗು ಹೈಕೋರ್ಟ್ ಮಧ್ಯೆ ಇರುವ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆ ಗುಂಡಿ ಬಿದ್ದಿದೆ.‌ ರಸ್ತೆ ಗುಂಡಿಯ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದೆ.‌ ಇಂದು ಪ್ರತಿಪಕ್ಷದ ನಾಯಕ ಆರ್.‌ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Update: 2025-11-24 12:52 GMT


Tags:    

Similar News