Land Grabbing Case| ಕೃಷ್ಣ ಬೈರೇಗೌಡ ಭೂ ಕಬಳಿಕೆ ಬಗ್ಗೆ ಎಲ್ಲಾ ದಾಖಲೆಯಿದೆ, ರಾಜೀನಾಮೆ ನೀಡಲಿ ಎಂದು ಛಲವಾದಿ ಆಗ್ರಹ

ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿರುದ್ಧ 20 ಎಕರೆ ಸರ್ಕಾರಿ ಭೂ ಕಬಳಿಕೆ ಬಗ್ಗೆ ದಾಖಲೆ ಸಮೇತ ಆರೋಪ ಮಾಡಿದ್ದ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ʼದ ಫೆಡರಲ್ ಕರ್ನಾಟಕʼ ದ ಜತೆ ಕೃಷ್ಣ ಬೈ ರೇಗೌಡ ಭೂ ಕಬಳಿಕೆ ಬಗ್ಗೆ ಮಾತನಾಡಿದ್ದಾರೆ.

Update: 2025-12-18 06:52 GMT

ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿರುದ್ಧ 20 ಎಕರೆ ಸರ್ಕಾರಿ ಭೂ ಕಬಳಿಕೆ ಬಗ್ಗೆ ದಾಖಲೆ ಸಮೇತ ಆರೋಪ ಮಾಡಿದ್ದ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ʼದ ಫೆಡರಲ್ ಕರ್ನಾಟಕʼ ದ ಜತೆ ಕೃಷ್ಣ ಬೈ ರೇಗೌಡ ಭೂ ಕಬಳಿಕೆ ಬಗ್ಗೆ ಮಾತನಾಡಿದ್ದಾರೆ.

Tags:    

Similar News