Hate speech bill : ವಿಧೇಯಕ ವಿರುದ್ಧ ರಾಷ್ಟ್ರಪತಿ ಮೊರೆ ಹೋಗುತ್ತೇವೆ ಎಂದ ಬಿಜೆಪಿ ಮುಖಂಡರು

ದ್ವೇಷ ಭಾಷಣ ತಡೆ ಹಾಗೂ ಅಪರಾಧ ಪ್ರತಿಬಂಧಕ ವಿಧೇಯಕವನ್ನು ಪ್ರತಿಪಕ್ಷಗಳ ಗದ್ದಲದ ನಡುವೆ ಸದನದಲ್ಲಿ ಅಂಗೀಕಾರ ಮಾಡಿದ್ದಕ್ಕೆ ಬಿಜೆಪಿ ಸಿಡಿದೆದ್ದಿದೆ. ಈ ವಿಧೇಯಕ ಬಗ್ಗೆ ಜಯನಗರ ಕ್ಷೇತ್ರದ ಶಾಸಕ ಸಿ.ಕೆ.‌ರಾಮಮೂರ್ತಿ ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿದ್ದಾರೆ.

Update: 2025-12-19 11:01 GMT

ದ್ವೇಷ ಭಾಷಣ ತಡೆ ಹಾಗೂ ಅಪರಾಧ ಪ್ರತಿಬಂಧಕ ವಿಧೇಯಕವನ್ನು ಪ್ರತಿಪಕ್ಷಗಳ ಗದ್ದಲದ ನಡುವೆ ಸದನದಲ್ಲಿ ಅಂಗೀಕಾರ ಮಾಡಿದ್ದಕ್ಕೆ ಬಿಜೆಪಿ ಸಿಡಿದೆದ್ದಿದೆ. ಈ ವಿಧೇಯಕ ಬಗ್ಗೆ ಜಯನಗರ ಕ್ಷೇತ್ರದ ಶಾಸಕ ಸಿ.ಕೆ.‌ರಾಮಮೂರ್ತಿ ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿದ್ದಾರೆ.

Tags:    

Similar News