ಎಸ್‌.ಎಲ್‌. ಭೈರಪ್ಪ ಕುರಿತು ವಾರ್ತಾ ಇಲಾಖೆ ನಿರ್ಮಿಸಿತ್ತು ಸಾಕ್ಷ್ಯಚಿತ್ರ: ವಿಡಿಯೊ ಇಲ್ಲಿ ವೀಕ್ಷಿಸಿ...

ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯು 2010ರಲ್ಲಿ ಎಸ್‌.ಎಲ್‌. ಭೈರಪ್ಪ ಕುರಿತಾದ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿತ್ತು.

Update: 2025-09-24 14:02 GMT

ಖ್ಯಾತ ಕಾದಂಬರಿಗಾರ ಡಾ.ಎಸ್‌.ಎಲ್‌.ಭೈರಪ್ಪ ಅವರ ಕುರಿತಂತೆ 2010 ರಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿತ್ತು. ಈ ಸಾಕ್ಷ್ಯ ಚಿತ್ರವನ್ನು ಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅವರು ನಿರ್ದೇಶಿಸಿದ್ದರು.  ಸಾಕ್ಷ್ಯಚಿತ್ರದಲ್ಲಿ ಭೈರಪ್ಪ ಅವರು ತಮ್ಮ ಬಾಲ್ಯ, ಕಷ್ಟಗಳ ಪಯಣ, ಮೈಸೂರು-ಬೆಂಗಳೂರು- ಮುಂಬೈ ನಡುವಿನ ಅಲೆದಾಟ, ಶಿಕ್ಷಣ ಮುಂದುವರಿಸಿದ ಪರಿ, ನೆರವಾದವರು ಹಾಗೂ ಕವಿಯಾಗಿ ರೂಪುಗೊಂಡ ಬಗ್ಗೆ ಎಳೆ ಎಳೆಯಾಗಿ ಅನುಭವ ಬಿಡಿಸಿಟ್ಟಿದ್ದಾರೆ.  

ಬುಧವಾರ (ಸೆ.24) ಎಸ್.ಎಲ್ ಭೈರಪ್ಪ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಸ್ಮರಣಾರ್ಥ ವಾರ್ತಾ ಇಲಾಖೆಯ ಕಿರುಚಿತ್ರದ ಮೆಲುಕು ಇಲ್ಲಿದೆ. 

Tags:    

Similar News