Bomb blasts in Bangalore & Mangalore | ಬೆಂಗಳೂರು & ಮಂಗಳೂರು ಬಾಂಬ್‌ ಸ್ಫೋಟ ಕೃತ್ಯ; ಒಂದೇ ತಂಡ ಕಾರಣವೇ ? | Cm

ಬೆಂಗಳೂರಿನ ರಾಮೇಶ್ವರಂ ಕೆಫೆಯ ಸ್ಫೋಟದ ಬಗ್ಗೆ ಕರ್ನಾಟಕದ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಶಂಕಿತನನ್ನು ಪತ್ತೆ ಹಚ್ಚುವುದಕ್ಕಾಗಿ ಇಲ್ಲಿಯವರೆಗೆ 40ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. 2022ರಲ್ಲಿ ಮಂಗಳೂರಿನಲ್ಲಿ ನಡೆದ ಫ್ರೇಷರ್ ಕುಕ್ಕರ್ ಸ್ಫೋಟಕ್ಕೂ ‌ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಹೋಲಿಕೆ ಇರುವ ಅನುಮಾನ ವ್ಯಕ್ತವಾಗಿದೆ.

By :  Keerthik
Update: 2024-03-04 12:04 GMT


Similar News