'ಮಧ್ಯಂತರ'ದ ಸಂಕಲನಕ್ಕೆ ರಾಷ್ಟ್ರ ಪ್ರಶಸ್ತಿ ಗರಿ: ಸುರೇಶ್ ಅರಸ್ ಜತೆ "ದ ಫೆಡರಲ್‌" ಮಾತು

ತಪ್ಪನ್ನೂ ಅಚ್ಚುಕಟ್ಟಾಗಿ ಮಾಡುವೆʼ ಎಂದು ನಮ್ರವಾಗಿಯೇ ಒಪ್ಪಿಕೊಳ್ಳುವ ದೇಶದ ಪ್ರಮುಖ ಸಂಕಲನಕಾರರಲ್ಲಿ ಒಬ್ಬರಾಗಿರುವ ಸುರೇಶ್‌ ಅರಸ್‌ ಅವರು ಸಂಕಲಿಸಿದ ʼಮಧ್ಯಂತರʼ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ದಕ್ಕಿದೆ. 1995 ರಲ್ಲಿ ಮಣಿರತ್ನಂ ಅವರ ʻಬಾಂಬೆʼ ಚಿತ್ರದ ಸಂಕಲನಕ್ಕಾಗಿ ರಾಷ್ಟ್ರ ಪ್ರಶಸ್ತಿ ಲಭ್ಯವಾಗಿತ್ತು.

By :  Keerthik
Update: 2024-08-23 14:34 GMT


Tags:    

Similar News