ಬಿಟ್ಟು ಬಿಡಿ ಅಂತ ಅಂಗಲಾಚುತ್ತಿರುವ ರೇಣುಕಾಸ್ವಾಮಿ ಫೋಟೋ ವೈರಲ್

ಪಟ್ಟಣಗೆರೆ ಶೆಡ್ಡಿನ ಲಾರಿ ಮುಂದೆ ರೇಣುಕಾಸ್ವಾಮಿಗೆ ಮಾರಣಾಂತಿಕವಾಗಿ ಹೊಡೆದು ಮಲಗಿಸಿರುವ ಹಾಗೂ ರೇಣುಕಾಸ್ವಾಮಿ ಕೈಮುಗಿದು ಪ್ರಾಣಭಿಕ್ಷೆಗೆ ಅಂಗಲಾಚುತ್ತಿರುವುದು ಎನ್ನಲಾಗುತ್ತಿರುವ ಫೋಟೋಗಳು ವೈರಲ್ ಆಗಿವೆ.

By :  Keerthik
Update: 2024-09-05 12:43 GMT


Tags:    

Similar News