ಡಿಪಿಆರ್‌ ಪರಿಶೀಲನೆ ನಮ್ಮ ಕೆಲಸವಲ್ಲ, ತಜ್ಞರು ನಿರ್ಧರಿಸಲಿ ಎಂದ ಸುಪ್ರೀಂಕೋರ್ಟ್

ಮೇಕೆದಾಟು ಯೋಜನೆಯು ತಜ್ಞರ ಪರಿಶೀಲನಾ ಹಂತದಲ್ಲಿ ಇರುವುದರಿಂದ ಈಗಲೇ ನ್ಯಾಯಾಲಯ ಮಧ್ಯಪ್ರವೇಶಿಸುವುದು ‘ಅಕಾಲಿಕ’ (premature) ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್‌, ಕರ್ನಾಟಕಕ್ಕೆ ತಾತ್ಕಾಲಿಕ ರಿಲೀಫ್ ನೀಡಿದೆ.

Update: 2025-11-13 14:26 GMT


Tags:    

Similar News