ಆರು ಗಂಟೆಗೆ ಶಿವಮೊಗ್ಗ ತಲುಪಲಿದೆ ಮಂಜುನಾಥ ರಾವ್ ಮೃತದೇಹ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ಗುಂಡಿಗೆ ಬಲಿಯಾಗಿದ್ದ ಶಿವಮೊಗ್ಗ ಜಿಲ್ಲೆಯ ಮಂಜುನಾಥ ರಾವ್ ಅವರ ಮೃತದೇಹ ವಿಮಾನ ಸಂಖ್ಯೆ 6E 3103 / 6E 5269 / 6E 7731 ನಲ್ಲಿ ನವದೆಹಲಿ ಮತ್ತು ಬೆಂಗಳೂರು ಮೂಲಕ ಬುಧವಾರ ಶಿವಮೊಗ್ಗಕ್ಕೆ ಸಂಜೆ 6:00 ಗಂಟೆಗೆ ತಲುಪಲಿದೆ. ಪಲ್ಲವಿ ಆರ್ (ಪತ್ನಿ, 40), ಅಭಿಜಯ (ಮಗ, 18) ಅವರು ಜೊತೆಗಿರಲಿದ್ದಾರೆ.

Update: 2025-04-23 06:04 GMT

Linked news