ಬಂಧನದಿಂದ ರಕ್ಷಣೆ ನೀಡಿದ್ರೆ ಇವತ್ತೇ ಎಸ್‌ಐಟಿ ಮುಂದೆ... ... ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ| ಈ ಕ್ಷಣದ ಅಪ್ಡೇಟ್ಸ್‌...

ಬಂಧನದಿಂದ ರಕ್ಷಣೆ ನೀಡಿದ್ರೆ ಇವತ್ತೇ ಎಸ್‌ಐಟಿ ಮುಂದೆ ಹಾಜರ್:‌ ರೇವಣ್ಣ ಪರ ವಕೀಲರ ಭರವಸೆ

ಮಹಿಳೆಯೊಬ್ಬರ ಅಪಹರಣದ ಪ್ರತ್ಯೇಕ ಎಫ್‌ಐಆರ್ ಗೆ ಸಂಬಂಧಿಸಿದಂತೆ 'ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಬಂಧಿಸದಂತೆ ಕೋರ್ಟ್ ರಕ್ಷಣೆ ನೀಡಿದರೆ ಇವತ್ತೇ ಎಸ್‌ಐಟಿ ಮುಂದೆ ಹಾಜರಾಗುತ್ತಾರೆ' ಎಂದು ಅವರ ಪರ ವಕೀಲರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಭರವಸೆ ನೀಡಿದರು.

Update: 2024-05-04 07:08 GMT

Linked news