ಸೆಪ್ಟಂಬರ್ನಲ್ಲಿ ನಡೆಯಬೇಕಿದ್ದ ಕ್ರಾಂತಿ ಆಗಸ್ಟ್ನಲ್ಲೇ ಪ್ರಾರಂಭ: ಆರ್. ಅಶೋಕ್
ಕಾಂಗ್ರೆಸ್ನಲ್ಲಿ ಸೆಪ್ಟಂಬರ್ ಕ್ರಾಂತಿ ನಡೆಯಲಿದೆ ಎಂಬ ಊಹಾಪೋಹಗಳಿದ್ದವು. ಆದರೆ ಸೆಪ್ಟಂಬರ್ನಲ್ಲಿ ನಡೆಯಬೇಕಿದ್ದ ಕ್ರಾಂತಿ ಆಗಸ್ಟ್ನಲ್ಲೇ ಆರಂಭವಾಗಿದೆ. ಕೆ.ಎನ್. ರಾಜಣ್ಣ ಸತ್ಯ ಹೇಳಿದ್ದಕ್ಕೆ ಹೈಕಮಾಂಡ್ ರಾಜೀನಾಮೆ ಪಡೆದಿದೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
Update: 2025-08-11 12:44 GMT