ಶಿಷ್ಟಾಚಾರದಂತೆ ನಕ್ಸಲರಿಂದ ಅಂತರ ಕಾಯ್ದುಕೊಂಡ ಸಿಎಂ

ಶಿಷ್ಟಾಚಾರದಂತೆ ಸಿಎಂ ಸಿದ್ದರಾಮಯ್ಯ ಅವರು ನಕ್ಸಲರಿಂದ ಅಂತರ ಕಾಯ್ದುಕೊಂಡರು.  ಸಿಎಂ ಅವರಿಂದ ಅನತಿ ದೂರದಲ್ಲೇ ನಕ್ಸಲರನ್ನು ನಿಲ್ಲಿಸಿ ಪೊಲೀಸರು ಶರಣಾಗತಿ ಪ್ರಕ್ರಿಯೆ ನಡೆಸಿದರು.

Update: 2025-01-08 13:05 GMT

Linked news