ಶಿಷ್ಟಾಚಾರದಂತೆ ನಕ್ಸಲರಿಂದ ಅಂತರ ಕಾಯ್ದುಕೊಂಡ ಸಿಎಂ
ಶಿಷ್ಟಾಚಾರದಂತೆ ಸಿಎಂ ಸಿದ್ದರಾಮಯ್ಯ ಅವರು ನಕ್ಸಲರಿಂದ ಅಂತರ ಕಾಯ್ದುಕೊಂಡರು. ಸಿಎಂ ಅವರಿಂದ ಅನತಿ ದೂರದಲ್ಲೇ ನಕ್ಸಲರನ್ನು ನಿಲ್ಲಿಸಿ ಪೊಲೀಸರು ಶರಣಾಗತಿ ಪ್ರಕ್ರಿಯೆ ನಡೆಸಿದರು.
Update: 2025-01-08 13:05 GMT
ಶಿಷ್ಟಾಚಾರದಂತೆ ಸಿಎಂ ಸಿದ್ದರಾಮಯ್ಯ ಅವರು ನಕ್ಸಲರಿಂದ ಅಂತರ ಕಾಯ್ದುಕೊಂಡರು. ಸಿಎಂ ಅವರಿಂದ ಅನತಿ ದೂರದಲ್ಲೇ ನಕ್ಸಲರನ್ನು ನಿಲ್ಲಿಸಿ ಪೊಲೀಸರು ಶರಣಾಗತಿ ಪ್ರಕ್ರಿಯೆ ನಡೆಸಿದರು.