ಶರಣಾಗತಿ ಬಳಿಕ ನಕ್ಸಲರು ಚಿಕ್ಕಮಗಳೂರಿಗೆ ವಾಪಸ್‌?

ಶರಣಾಗತಿ ಪ್ರಕ್ರಿಯೆ ಮುಗಿದ ಬಳಿಕ ಇಂದು ರಾತ್ರಿಯೇ ನಕ್ಸಲರನ್ನು ಚಿಕ್ಕಮಗಳೂರಿಗೆ ರವಾನಿಸಲಿದ್ದಾರೆ. ನಕ್ಸಲರ ವಿರುದ್ಧ ಬೆಂಗಳೂರಿನಲ್ಲಿ ಯಾವುದೇ ಪ್ರಕರಣಗಳಿಲ್ಲ. ಚಿಕ್ಕಮಗಳೂರಿನಲ್ಲೇ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ವಾಪಸ್‌ ಕರೆದುಕೊಂಡು ಹೋಗಲಿದ್ದಾರೆ.

Update: 2025-01-08 13:02 GMT

Linked news