ಲಿಂಗಾಯತ ಮುಖಂಡರಿಂದ ವರದಿ ಜಾರಿಗೆ ಆಕ್ಷೇಪ

ಸಚಿವ ಸಂಪುಟದ ಸಭೆಯಲ್ಲಿ ಸಚಿವರು ಅಭಿಪ್ರಾಯ ಮಂಡನೆಗೆ ಮುಂದಾಗಿದ್ದಾರೆ. ಒಕ್ಕಲಿಗ ಹಾಗೂ ಲಿಂಗಾಯತ ಸಚಿವರು ಜಾತಿಗಣತಿ ವರದಿಯನ್ನು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ. 

ಲಿಂಗಾಯತ ಸಚಿವರಾದ ಎಂಬಿಪಾಟೀಲ್, ಈಶ್ವರ್ ಖಂಡ್ರೆ ಮೊದಲು ಅಭಿಪ್ರಾಯ ಮಂಡನೆ ಮಾಡಿದ್ದಾರೆ. " ವೀರಶೈವ ಲಿಂಗಾಯತ ಸಮುದಾಯ ಜನಸಂಖ್ಯೆ ಕಡಿಮೆ ತೋರಿಸಿದ್ದಾರೆ ಇದು ಜನಾಂಗದಲ್ಲಿ ಅಸಮಾಧಾನ ಇದೆ.  ಸಾಕಷ್ಟು ಕಡೆ ಸಮೀಕ್ಷೆಗೇ ಹೋಗಿಲ್ಲ. ಹಾಗಾಗಿ ಈ ವರದಿಯ ಜಾರಿ ಮಾಡಬಾರದು," ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಲಾಗಿದೆ.

Update: 2025-04-17 12:33 GMT

Linked news