ಜಾತಿಗಣತಿ ವಿರೋಧ ಮಾಡುವಂತದ್ದು ಏನು ಆಗಿಲ್ಲ; ಚೆಲುವರಾಯಸ್ವಾಮಿ

ಜಾತಿಗಣತಿ ವಿರೋಧ ಮಾಡುವಂತದ್ದು ಏನು ಆಗಿಲ್ಲ. ಒಕ್ಕಲಿಗ ಸಂಘ ಈ ಬಗ್ಗೆ  ಯಾಕೆ ಪ್ರತಿಭಟನೆ ಮಾಡಬೇಕು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಗುರುವಾರ  ಕ್ಯಾಬಿನೆಟ್ ಸಭೆ ನಡೆಯುತ್ತದೆ. ಈ ಬಗ್ಗೆ ಅಂಗೀಕಾರ ಮಾಡಿದ ಮೇಲಷ್ಟೇ ಹೋರಾಟ ಮಾಡಬೇಕು ಎಂದು ಅವರು ತಿಳಿಸಿದರು. 

Update: 2025-04-17 07:28 GMT

Linked news