ತಿರುಪತಿ ಕಾಲ್ತುಳಿತ: ಟಿಟಿಡಿ ಇತಿಹಾಸದಲ್ಲೇ ಕರಾಳ ದಿನ ಎಂದ... ... Federal Karnataka Live: ತಿರುಪತಿಯಲ್ಲಿ ಕಾಲ್ತುಳಿತ ; ಮೃತಪಟ್ಟವರಿಗೆ 25 ಲಕ್ಷ ರೂಪಾಯಿ ಪರಿಹಾರ
ತಿರುಪತಿ ಕಾಲ್ತುಳಿತ: ಟಿಟಿಡಿ ಇತಿಹಾಸದಲ್ಲೇ ಕರಾಳ ದಿನ ಎಂದ ಆಂಧ್ರದ ಮಾಜಿ ಸಚಿವ
ತಿರುಪತಿಯಲ್ಲಿ ಕಾಲ್ತುಳಿತದಲ್ಲಿ ಉಂಟಾದ ಜೀವಹಾನಿಗೆ ಟಿಡಿಪಿ ಸರ್ಕಾರವೇ ಹೊಣೆ ಎಂದು ಆಂಧ್ರಪ್ರದೇಶದ ಮಾಜಿ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಗುಡಿವಾಡ ಅಮರನಾಥ್ ಆರೋಪಿಸಿದ್ದಾರೆ. "ಕಾಲ್ತುಳಿತದ ಘಟನೆಗಳು ಹಿಂದೆಂದೂ ಸಂಭವಿಸಿಲ್ಲ. ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ತಕ್ಷಣ ರಾಜಕೀಯ ಭಾಷಣಗಳನ್ನು ಮಾಡಲು ಪ್ರಾರಂಭಿಸಿದರು, ಎಂದು ಅವರು ಆರೋಪಿಸಿದ್ದಾರೆ.
Update: 2025-01-09 09:35 GMT