ಸಮ್ಮಿಶ್ರ ಸರ್ಕಾರದವಿರುದ್ಧ ಮಾಜಿ ಅಧ್ಯಕ್ಷ ತಿರುಪತಿಯ... ... Federal Karnataka Live: ತಿರುಪತಿಯಲ್ಲಿ ಕಾಲ್ತುಳಿತ ; ಮೃತಪಟ್ಟವರಿಗೆ 25 ಲಕ್ಷ ರೂಪಾಯಿ ಪರಿಹಾರ

ಸಮ್ಮಿಶ್ರ ಸರ್ಕಾರದವಿರುದ್ಧ ಮಾಜಿ ಅಧ್ಯಕ್ಷ

ತಿರುಪತಿಯ ವಿಷ್ಣು ನಿವಾಸದಲ್ಲಿ ಸಂಭವಿಸಿದ ದುರಂತ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಟಿಟಿಡಿ ಮಾಜಿ ಅಧ್ಯಕ್ಷ ಭೂಮಾ ಕರುಣಾಕರ ರೆಡ್ಡಿ ಅವರು ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಆಡಳಿತ ವೈಫಲ್ಯ ಎಂದು ಹೇಳಿದ್ದಾರೆ. 

Update: 2025-01-09 06:46 GMT

Linked news