ಸಿದ್ದರಾಮಯ್ಯ ದಲಿತಾಸ್ತ್ರ ಪ್ರಯೋಗದ ಹಿಂದಿನ ಲೆಕ್ಕಾಚಾರ ಏನು?

29 Oct 2025 8:48 PM IST

ನವೆಂಬರ್ ಕ್ರಾಂತಿಯ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಬೆಂಬಲಿಗರು ತಮ್ಮದೇ ಆದ ರಣತಂತ್ರ ರೂಪಿಸುತ್ತಿದ್ದಾರೆ. ದಲಿತ ಸಚಿವರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದ್ದಾರೆ.