ಬೆಂಗಳೂರಲ್ಲಿ ಎನ್ಇಪಿ ವಿರುದ್ಧ ಮೊಳಗಿದ ರಣಕಹಳೆ | Sukhadeo Thorat | Dr. Niranjanaradhya
"ಶಿಕ್ಷಣ ಮಾರಾಟಕ್ಕಲ್ಲ, ಅದು ಜನರ ಹಕ್ಕು" ಎಂಬ ಘೋಷಣೆಯೊಂದಿಗೆ ಬೆಂಗಳೂರಿನಲ್ಲಿ ನಡೆದ 'ಜನ ಸಂಸತ್ತು' ಸಮಾವೇಶದಲ್ಲಿ ಶಿಕ್ಷಣ ತಜ್ಞರು ಮತ್ತು ಬುದ್ಧಿಜೀವಿಗಳು ಕೇಂದ್ರದ ಎನ್ಇಪಿ ವಿರುದ್ಧ ನೇರ ಸಮರ ಸಾರಿದ್ದಾರೆ.

"ಶಿಕ್ಷಣ ಮಾರಾಟಕ್ಕಲ್ಲ, ಅದು ಜನರ ಹಕ್ಕು" ಎಂಬ ಘೋಷಣೆಯೊಂದಿಗೆ ಬೆಂಗಳೂರಿನಲ್ಲಿ ನಡೆದ 'ಜನ ಸಂಸತ್ತು' ಸಮಾವೇಶದಲ್ಲಿ ಶಿಕ್ಷಣ ತಜ್ಞರು ಮತ್ತು ಬುದ್ಧಿಜೀವಿಗಳು ಕೇಂದ್ರದ ಎನ್ಇಪಿ ವಿರುದ್ಧ ನೇರ ಸಮರ ಸಾರಿದ್ದಾರೆ.

