LIVE | ಪೌರಾಯುಕ್ತೆ ಅಮೃತಗೌಡಗೆ ನಿಂದಿಸಿ ಜೀವಬೆದರಿಕೆ: ಬಂಧನದ ಭೀತಿಯಿಂದ ತಲೆಮರೆಸಿಕೊಂಡ ರಾಜೀವ್ ಗೌಡ
ಬ್ಯಾನರ್ ತೆರವು ಪ್ರಕರಣದಲ್ಲಿ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಗೌಡ ಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಜೀವಬೆದರಿಕೆ ಹಾಕಿ ಅಶ್ಲೀಲಪದಗಳಿಂದ ನಿಂದಿಸಿದ್ದಕ್ಕೆ ದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಬಂಧನಕ್ಕೆ ಹೆದರಿ ರಾಜೀವ್ ಗೌಡ ಪರಾರಿಯಾಗಿದ್ದಾನೆ.

ಬ್ಯಾನರ್ ತೆರವು ಪ್ರಕರಣದಲ್ಲಿ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಗೌಡ ಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಜೀವಬೆದರಿಕೆ ಹಾಕಿ ಅಶ್ಲೀಲಪದಗಳಿಂದ ನಿಂದಿಸಿದ್ದಕ್ಕೆ ದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಬಂಧನಕ್ಕೆ ಹೆದರಿ ರಾಜೀವ್ ಗೌಡ ಪರಾರಿಯಾಗಿದ್ದಾನೆ.

