LIVE | Kogilu Layout Issue: ಸಿಎಂ ಸಭೆಯ ಬಳಿಕ ಸುದ್ದಿಗೋಷ್ಠಿ; ಮಹತ್ವದ ನಿರ್ಧಾರ ಪ್ರಕಟ
ಯಲಹಂಕದ ಕೋಗಿಲು ಬಡಾವಣೆ (Kogilu Layout) ಒತ್ತುವರಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯ ನಂತರದ ಪತ್ರಿಕಾಗೋಷ್ಠಿಯ ನೇರ ಪ್ರಸಾರ. ಸಭೆಯಲ್ಲಿ ಕೋಗಿಲು ಬಡಾವಣೆಯ ಸಂತ್ರಸ್ತ ಕುಟುಂಬಗಳಿಗೆ ಪರ್ಯಾಯವಾಗಿ ಮನೆಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಸರ್ಕಾರದ ಅಧಿಕೃತ ಘೋಷಣೆ ಮತ್ತು ವಿವರಗಳನ್ನು ವೀಕ್ಷಿಸಿ.

ಯಲಹಂಕದ ಕೋಗಿಲು ಬಡಾವಣೆ (Kogilu Layout) ಒತ್ತುವರಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯ ನಂತರದ ಪತ್ರಿಕಾಗೋಷ್ಠಿಯ ನೇರ ಪ್ರಸಾರ. ಸಭೆಯಲ್ಲಿ ಕೋಗಿಲು ಬಡಾವಣೆಯ ಸಂತ್ರಸ್ತ ಕುಟುಂಬಗಳಿಗೆ ಪರ್ಯಾಯವಾಗಿ ಮನೆಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಸರ್ಕಾರದ ಅಧಿಕೃತ ಘೋಷಣೆ ಮತ್ತು ವಿವರಗಳನ್ನು ವೀಕ್ಷಿಸಿ.

