LIVE | ವಿಧಾನಸಭೆ ಕಲಾಪದ ಕೊನೆಯ ದಿನವೂ 'ಅಬಕಾರಿ' ಬಿಸಿ: ಸಚಿವ ತಿಮ್ಮಾಪುರ ರಾಜೀನಾಮೆಗೆ ಪಟ್ಟು

4 Feb 2026 5:18 PM IST

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯೊಂದಿಗೆ ಆರಂಭವಾದ ಪ್ರಸಕ್ತ ಸಾಲಿನ ವಿಧಾನಸಭೆ ಕಲಾಪವು ಇಂದು ತೆರೆಬೀಳಲಿದೆ. ಆದರೆ, ಕಲಾಪದ ಅಂತಿಮ ದಿನವೂ ಅಬಕಾರಿ ಇಲಾಖೆಯ ಲಂಚದ ಹಗರಣದ ಕಿಡಿ ಸದನದಲ್ಲಿ ಕೋಲಾಹಲ ಸೃಷ್ಟಿಸಿತು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯೊಂದಿಗೆ ಆರಂಭವಾದ ಪ್ರಸಕ್ತ ಸಾಲಿನ ವಿಧಾನಸಭೆ ಕಲಾಪವು ಇಂದು ತೆರೆಬೀಳಲಿದೆ. ಆದರೆ, ಕಲಾಪದ ಅಂತಿಮ ದಿನವೂ ಅಬಕಾರಿ ಇಲಾಖೆಯ ಲಂಚದ ಹಗರಣದ ಕಿಡಿ ಸದನದಲ್ಲಿ ಕೋಲಾಹಲ ಸೃಷ್ಟಿಸಿತು.