ಒಳ ಮೀಸಲಾತಿ ವಿಳಂಬಕ್ಕೆ ಸಿಡಿದಿದ್ದ ಎಡಗೈ ಸಮುದಾಯ: ಎಡಗೈ ಸಮುದಾಯದ ಸಚಿವರ ರಾಜೀನಾಮೆಗೆ ಆಗ್ರಹ
ಒಳ ಮೀಸಲಾತಿ ಜಾರಿ ಸಂಬಂಧ ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆ ರದ್ದಾಗಿದೆ. ಒಳ ಮೀಸಲಾತಿ ಜಾರಿ ವಿಳಂಬದ ಧೋರಣೆಯಿಂದ ಎಡಗೈ ಸಮುದಾಯ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದೆ. ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದ ಜತೆ ಒಳ ಮೀಸಲಾತಿ ಹೋರಾಟಗಾರ ಎಚ್. ಹನುಮಂತಪ್ಪ ಮಾತನಾಡಿದ್ದಾರೆ.

ಒಳ ಮೀಸಲಾತಿ ಜಾರಿ ಸಂಬಂಧ ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆ ರದ್ದಾಗಿದೆ. ಒಳ ಮೀಸಲಾತಿ ಜಾರಿ ವಿಳಂಬದ ಧೋರಣೆಯಿಂದ ಎಡಗೈ ಸಮುದಾಯ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದೆ. ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದ ಜತೆ ಒಳ ಮೀಸಲಾತಿ ಹೋರಾಟಗಾರ ಎಚ್. ಹನುಮಂತಪ್ಪ ಮಾತನಾಡಿದ್ದಾರೆ.

