ಸರ್ಕಾರದ ರಾಜಕೀಯ ಪ್ರೇರಿತ ನಿರ್ಧಾರದಿಂದ ದಲಿತರಲ್ಲಿ ಸಂಘರ್ಷ

26 March 2026 5:59 PM IST

ಒಳ ಮೀಸಲಾತಿ ಕುರಿತ ಸರ್ಕಾರದ ಧೋರಣೆ ಇದೀಗ ಪರಿಶಿಷ್ಟ ಜಾತಿಯ ಎಡ ಹಾಗೂ ಬಲಗೈ ಸಮುದಾಯದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಒಳ ಮೀಸಲಾತಿ ಜಾರಿಗೆ ಎಡಗೈ ಸಮುದಾಯ ಪಟ್ಟು ಹಿಡಿದರೆ, ನ್ಯಾ.ನಾಗಮೋಹನ್‌ ದಾಸ್‌ ವರದಿ ತಿರಸ್ಕರಿಸಲು ಬಲಗೈ ಸಮುದಾಯ ಆಗ್ರಹಿಸುತ್ತಿದೆ. ಎರಡೂ ಬಣಗಳ ನಡುವಿನ ತಿಕ್ಕಾಟವು ರಾಜಕೀಯವಾಗಿ ಪ್ರತಿಷ್ಠೆಯಾಗಿದೆ.

ಒಳ ಮೀಸಲಾತಿ ಕುರಿತ ಸರ್ಕಾರದ ಧೋರಣೆ ಇದೀಗ ಪರಿಶಿಷ್ಟ ಜಾತಿಯ ಎಡ ಹಾಗೂ ಬಲಗೈ ಸಮುದಾಯದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಒಳ ಮೀಸಲಾತಿ ಜಾರಿಗೆ ಎಡಗೈ ಸಮುದಾಯ ಪಟ್ಟು ಹಿಡಿದರೆ, ನ್ಯಾ.ನಾಗಮೋಹನ್‌ ದಾಸ್‌ ವರದಿ ತಿರಸ್ಕರಿಸಲು ಬಲಗೈ ಸಮುದಾಯ ಆಗ್ರಹಿಸುತ್ತಿದೆ. ಎರಡೂ ಬಣಗಳ ನಡುವಿನ ತಿಕ್ಕಾಟವು ರಾಜಕೀಯವಾಗಿ ಪ್ರತಿಷ್ಠೆಯಾಗಿದೆ.