Dharmasthala Investigation Report : ಎಸ್ಐಟಿ ತನಿಖರಯಿಂದ ಸತ್ಯಾಂಶ ಹೊರಬಂದಿದೆ, ಬಿಜೆಪಿ ರಾಜಕಾರಣ ಮಾಡಬಾರದು

11 Dec 2025 1:47 PM IST

ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ‌ ಸಲ್ಲಿಸಿರುವ ತನಿಖಾ ವರದಿ ಬಗ್ಗೆ ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.‌