Coastal Politics| ವಿಹೆಚ್ಪಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ; ಥಂಡಾ ಅಗದ ಬಿಜೆಪಿ ಬಂಡಾಯ
ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಾದ ಅಶೋಕ್ ರೈ (ಶಾಸಕ), ಶಕುಂತಲಾ ಶೆಟ್ಟಿ ಆಗಮಿಸಿರುವುದು ಹಿಂದುತ್ವ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಣಕ್ಕೆ ಮುಜುಗರ ತಂದಿದೆ.

ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಾದ ಅಶೋಕ್ ರೈ (ಶಾಸಕ), ಶಕುಂತಲಾ ಶೆಟ್ಟಿ ಆಗಮಿಸಿರುವುದು ಹಿಂದುತ್ವ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಣಕ್ಕೆ ಮುಜುಗರ ತಂದಿದೆ.