20 ಸಚಿವರಿಗೆ ಕೊಕ್‌ ಆತಂಕ, ದೆಹಲಿ ಯಾತ್ರೆ ಕೈಗೊಂಡ ಶಾಸಕರ ಲೆಕ್ಕಾಚಾರವೇನು?

12 April 2026 3:36 PM IST

ಉಪಚುನಾವಣೆ ಮತದಾನ ಮುಗಿದ ಬಳಿಕ ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಕೂಗು ಎದ್ದಿದೆ. ಶಾಸಕರ ದಂಡು ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ತೆರಳುತ್ತಿದೆ. ಶಾಸಕರಿಂದ ಸಂಪುಟ ಪುನಾರಚನೆ ಹಿಂದಿನ ರಾಜಕೀಯ ಲೆಕ್ಕಾಚಾರ ಏನು ಎಂಬ ವಿಶ್ಲೇಷಣೆಗಾಗಿ ಈ ವಿಡಿಯೋ ನೋಡಿ.

ಉಪಚುನಾವಣೆ ಮತದಾನ ಮುಗಿದ ಬಳಿಕ ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಕೂಗು ಎದ್ದಿದೆ. ಶಾಸಕರ ದಂಡು ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ತೆರಳುತ್ತಿದೆ. ಶಾಸಕರಿಂದ ಸಂಪುಟ ಪುನಾರಚನೆ ಹಿಂದಿನ ರಾಜಕೀಯ ಲೆಕ್ಕಾಚಾರ ಏನು ಎಂಬ ವಿಶ್ಲೇಷಣೆಗಾಗಿ ಈ ವಿಡಿಯೋ ನೋಡಿ.