LIVE: ಬೆಂಗಳೂರಿನ ಕಸ ವಿಲೇವಾರಿ ಮಾಡುವ ಎಂಎಸ್ಜಿಪಿ ಘಟಕದಿಂದಾಗಿ ಕೃಷಿಗೂ ಕುತ್ತು, ಜನರಿಗೂ ಮಾರಣಾಂತಿಕ ಕಾಯಿಲೆ
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬೆಂಗಳೂರಿನ ಕಸ ತಂದು ಸುರಿಯುತ್ತಿರುವುದರಿಂದ ಇಡೀ ಪರಿಸರ ಅನೈರ್ಮಲ್ಯವಾಗಿದೆ. ಭೂಮಿ, ನೀರು ಹಾಗೂ ಗಾಳಿ ಎಲ್ಲವೂ ಕಲುಷಿತವಾಗಿದ್ದು, ಜನ ಜೀವನ ದುಸ್ತರವಾಗಿದೆ.