LIVE | ಅಜಿತ್ ಪವಾರ್ ಸಾವು ಕೊಲೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ ಅಳಿಯನಿಂದ ದೂರು ದಾಖಲು: Zero FIR ಏನು?

25 March 2026 5:56 PM IST

ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಸಾವು ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರ ಅಳಿಯ ರೋಹಿತ್ ರಾಜೇಂದ್ರ ಪವಾರ್ ದೂರು ದಾಖಲಿಸಿದ್ದಾರೆ. ವ್ಯವಸ್ಥಿತ ಸಂಚು ಮತ್ತು ಕೊಲೆ ಎಂದು ಗಂಭೀರ ಆರೋಪ ಮಾಡಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಜಿರೋ ಎಫ್ ಐಆರ್ ದಾಖಲಾಗಿದೆ. ಏನಿದು ಜಿರೋ FIR ಈ ಬಗ್ಗೆ ಹಿರಿಯ ವಕೀಲ ಎಸ್‌.ಬಾಲನ್‌ ಅವರು ʼದ ಫೆಡರಲ್ ಕರ್ನಾಟಕʼ ಜತೆ ವಿವರಣೆ ನೀ

ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಸಾವು ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರ ಅಳಿಯ ರೋಹಿತ್ ರಾಜೇಂದ್ರ ಪವಾರ್ ದೂರು ದಾಖಲಿಸಿದ್ದಾರೆ. ವ್ಯವಸ್ಥಿತ ಸಂಚು ಮತ್ತು ಕೊಲೆ ಎಂದು ಗಂಭೀರ ಆರೋಪ ಮಾಡಿ

ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಜಿರೋ ಎಫ್ ಐಆರ್ ದಾಖಲಾಗಿದೆ. ಏನಿದು ಜಿರೋ FIR ಈ ಬಗ್ಗೆ ಹಿರಿಯ ವಕೀಲ ಎಸ್‌.ಬಾಲನ್‌ ಅವರು ʼದ ಫೆಡರಲ್ ಕರ್ನಾಟಕʼ ಜತೆ ವಿವರಣೆ ನೀ