ಟಿಟಿಡಿಯ ಕೇಂದ್ರೀಕೃತ ಅಡುಗೆ ಕೋಣೆ ಉದ್ಘಾಟನೆ
x

ಟಿಟಿಡಿಯ ಕೇಂದ್ರೀಕೃತ ಅಡುಗೆ ಕೋಣೆ ಉದ್ಘಾಟನೆ


ತಿರುಪತಿ: ತಿರುಮಲ ಬೆಟ್ಟದ ಮೇಲೆ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಸ್ಥಾಪಿಸಿರುವ ವಕುಳಮಾತಾ ಕೇಂದ್ರೀಕೃತ ಅಡುಗೆ ಕೋಣೆಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಶನಿವಾರ ಉದ್ಘಾಟಿಸಿದರು.

ಶುಕ್ರವಾರ ರಾತ್ರಿ ಇಲ್ಲಿ ತಂಗಿದ್ದ ಅವರು ಒಂಬತ್ತು ದಿನಗಳ ವಾರ್ಷಿಕ ಬ್ರಹ್ಮೋತ್ಸವದ ಮೊದಲ ದಿನದಂದು ವೆಂಕಟೇಶ್ವರ ಸ್ವಾಮಿಗೆ ರಾಜ್ಯ ಸರ್ಕಾರದ ಪರವಾಗಿ ʻಪಟ್ಟು ವಸ್ತ್ರʼ (ರೇಷ್ಮೆ ವಸ್ತ್ರ) ಅರ್ಪಿಸಿದರು.

2025 ರ ತಿರುಮಲ ತಿರುಪತಿ ದೇವಸ್ಥಾನಗಳ ಕ್ಯಾಲೆಂಡರ್ ಮತ್ತು ದಿನಚರಿಯನ್ನು ಬಿಡುಗಡೆ ಮಾಡಿದರು.

Read More
Next Story