ಮೇಕೆದಾಟು ಯೋಜನೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕುತ್ತಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಜುಲೈ 15 ಕ್ಕೆ ತಮಿಳುನಾಡು ಗಡಿ ಬಂದ್ ಗೆ ಕರೆ ನೀಡಿದೆ