ಕಾವೇರಿ ಜಲ ವಿವಾದ ಮತ್ತು ಮೇಕೆದಾಟು ವಿಷಯಗಳ ಸಂಬಂಧ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಮಾತುಕತೆಗೆ ವಿಧಾನಸೌಧ ಸಿದ್ಧವಾಗುತ್ತಿದೆ. ಈ ಸಭೆ ಉಭಯ ರಾಜ್ಯಗಳ ಸ್ನೇಹವನ್ನು ವೃದ್ಧಿಸಲಿದೆಯೇ?