ನಟ ರಮೇಶ್ ಅರವಿಂದ್‌ಗೆ ʼಮಂತ್ರಾಲಯ ಪರಿಮಳ ಪ್ರಶಸ್ತಿʼ
x
ನಟ ರಮೇಶ್ ಅರವಿಂದ್ ಅವರಿಗೆ ʼಮಂತ್ರಾಲಯ ಪರಿಮಳ ಪ್ರಶಸ್ತಿʼ ನೀಡಲಾಗಿದೆ.

ನಟ ರಮೇಶ್ ಅರವಿಂದ್‌ಗೆ ʼಮಂತ್ರಾಲಯ ಪರಿಮಳ ಪ್ರಶಸ್ತಿʼ

ಹಿರಿಯ ನಟ ರಮೇಶ್ ಅರವಿಂದ್ ಅವರಿಗೆ ʼಮಂತ್ರಾಲಯ ಪರಿಮಳ ಪ್ರಶಸ್ತಿʼ ನೀಡಲಾಗಿದೆ.


Click the Play button to hear this message in audio format

ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವದ ಅಂಗವಾಗಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ನಟ ರಮೇಶ್ ಅರವಿಂದ್ ಅವರಿಗೆ ʼಮಂತ್ರಾಲಯ ಪರಿಮಳ ಪ್ರಶಸ್ತಿʼ ನೀಡಿ ಗೌರವಿಸಲಾಯಿತು.

ಸಸ್ಫೆಸ್ ಮೀಡಿಯಾದ ಸಹಯೋಗದೊಂದಿಗೆ ನಡೆದ ʼಮರಳಿ ಸಂಸ್ಕೃತಿಗೆʼ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಅವರಿಗೆ ʼಮಂತ್ರಾಲಯ ಪರಿಮಳ ಪ್ರಶಸ್ತಿʼ ನೀಡಲಾಗಿದೆ.

ಈ ಹಿಂದೆ ʼಮಂತ್ರಾಲಯ ಪರಿಮಳ ಪ್ರಶಸ್ತಿʼ ಯನ್ನು ಡಾ. ರಾಜಕುಮಾರ್, ರಜನಿಕಾಂತ್, ಸುಧಾಮೂರ್ತಿ, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ದರ್ಶನ್ ಅವರಿಗೆ ನೀಡಲಾಗಿತ್ತು. ಈ ಬಾರಿ ರಮೇಶ್ ಅರವಿಂದ್ ಅವರಿಗೆ ನೀಡಲಾಗಿದೆ.

Read More
Next Story