ರಕ್ಷಿಸಲಾದ ನಾಲ್ವರನ್ನು ಮೂಲ ಶಿಬಿರಕ್ಕೆ ಸ್ಥಳಾಂತರ

ಮುಂಡಕ್ಕೆಯಿಂದ ಸುಮಾರು ಒಂದು ಕಿಲೋಮೀಟರ್ ಎತ್ತರದಲ್ಲಿರುವ ಪಡವಟ್ಟಿ ಕುನ್ನು ಎಂಬಲ್ಲಿ 80 ಗಂಟೆಗಳ ನಂತರ ನಾಲ್ವರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಕೆಸರು ಮತ್ತು ಅವಶೇಷಗಳ ಹರಿವಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಗುಂಪು ಸಿಲುಕಿಕೊಂಡಿತು. ಬದುಕುಳಿದ ನಾಲ್ವರು ಜಾನ್, ಜೋಮೋಲ್, ಅಬ್ರಹಾಂ ಮತ್ತು ಕ್ರಿಸಿ, ಇಂದು ಬೆಳಗ್ಗೆ ಶೋಧ ಮತ್ತು ರಕ್ಷಣಾ ತಂಡ ಅವರನ್ನು ಪತ್ತೆ ಮಾಡಿದೆ. ಅವರನ್ನು ಮೂಲ ಶಿಬಿರಕ್ಕೆ ಸ್ಥಳಾಂತರಿಸಲು ಸಜ್ಜಾಗಿದೆ.

Read More
Next Story