ಪಹಲ್ಗಾಮ್ ದಾಳಿ: ಕಾರ್ಗಿಲ್ ಮಾದರಿಯ ವಿಶ್ಲೇಷಣೆಗೆ ಕಾಂಗ್ರೆಸ್ ಆಗ್ರಹ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಮ್ಮ ‘ಎಕ್ಸ್’ ಪೋಸ್ಟ್‌ನಲ್ಲಿ, "ಕಾರ್ಗಿಲ್ ಯುದ್ಧ ಮುಗಿದ ಮೂರು ದಿನಗಳ ನಂತರ, 1999ರ ಜುಲೈ 29ರಂದು ವಾಜಪೇಯಿ ಸರ್ಕಾರವು ಕಾರ್ಗಿಲ್ ವಿಮರ್ಶಾ ಸಮಿತಿಯನ್ನು ರಚಿಸಿತ್ತು. ಭಾರತ- ಪಾಕ್​ ನಡುವೆ ಸಂಧಾನ ಮಾಡಿದ್ದು ನಾವು ಎಂದು ಟ್ರಂಪ್​ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಮತ್ತು ಸಂಸತ್ತಿನ ವಿಶೇಷ ಅಧಿವೇಶನ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

Read More
Next Story