ಕುರ್ಚಿ ಉಳಿಸಿಕೊಳ್ಳುವ ಬಜೆಟ್: ರಾಹುಲ್‌ ಗಾಂಧಿ ಟೀಕೆ

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ರಾಹುಲ್‌ ಗಾಂಧಿ ಅವರು, ʻʻಇದು ಕುರ್ಚಿ ಉಳಿಸಿಕೊಳ್ಳುವ ಬಜೆಟ್‌. ಮಿತ್ರಪಕ್ಷಗಳನ್ನು ಸಮಾಧಾನಪಡಿಸಿ, ಇತರೆ ರಾಜ್ಯಗಳಿಗೆ ಪೊಳ್ಳು ಭರವಸೆ ನೀಡಿದ್ದಾರೆʼʼ ಎಂದು ಟೀಕಿಸಿದ್ದಾರೆ.

ʻʻಹಿಂಬಾಲಕರನ್ನು ಸಮಾಧಾನಪಡಿಸಲಾಗಿದೆ. ‘ಎಎ’ಗಳಿಗೆ ಮಾತ್ರ ಪ್ರಯೋಜನವಾಗಿದೆ. ಆದರೆ ಸಾಮಾನ್ಯ ಭಾರತೀಯರಿಗೆ ಯಾವುದೇ ಪರಿಹಾರವಿಲ್ಲ. ಕಾಂಗ್ರೆಸ್‌ ಪ್ರಣಾಳಿಕೆ ಮತ್ತು ಹಿಂದಿನ ಬಜೆಟ್‌ಗಳನ್ನು ಕಾಪಿ ಪೇಸ್ಟ್‌ ಮಾಡಿದ ಬಜೆಟ್‌ ಇದುʼʼ ಎಂದು ಲೇವಡಿ ಮಾಡಿದ್ದಾರೆ.



Read More
Next Story