ಕೆ.ಎನ್‌. ರಾಜಣ್ಣ ರಾಜೀನಾಮೆ ಚರ್ಚೆ ಅನಾವಶ್ಯಕ


ಕೆ.ಎನ್‌. ರಾಜಣ್ಣನವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವ ಬಗ್ಗೆ ಸೂಕ್ತ ಉತ್ತರ ನೀಡುವಂತೆ ಪ್ರತಿಪಕ್ಷಗಳ ಆಗ್ರಹಿಸಿವೆ. ಈ ಕುರಿತು ಕಾನೂನು ಸಚಿವ ಹೆಚ್‌.ಕೆ. ಪಾಟೀಲ್‌ ಉತ್ತರಿಸಿದ್ದು, ರಾಜೀನಾಮೆ ನೋಟಿಫಿಕೇಶನ್ ಸದನದ ಗಮನಕ್ಕೆ ತರುತ್ತೇನೆ. ರಾಜೀನಾಮೆ ವಿಷಯಗಳ ಬಗ್ಗೆ ಸದನದಲ್ಲಿ ಉತ್ತರ ನೀಡಲು ಆಗುವುದಿಲ್ಲ ಎಂದರು. 

ರಾಜ್ಯ ಸಭೆಯಲ್ಲೂ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ರಾಜೀನಾಮೆ ಕುರಿತು ಚರ್ಚೆ ಮಾಡಿರಲಿಲ್ಲ. ರಾಜೀನಾಮೆ ಚರ್ಚೆ ಅನಾವಶ್ಯಕ ಎಂದು ತಿಳಿಸಿದರು.

 

Read More
Next Story