ಇನ್ನೂ 130 ಸೈನಿಕರು ವಯನಾಡ್‌ನತ್ತ..

ಸುಮಾರು 130 ಸೈನಿಕರು ವಯನಾಡ್ ಕಡೆಗೆ ಸಾಗುತ್ತಿದ್ದಾರೆ. ಭಾರತೀಯ ವಾಯುಪಡೆಯ ವಿಮಾನದಿಂದ ಸಂಕಷ್ಟಕ್ಕೆ ಸಿಲುಕಿರುವವರನ್ನು ಏರ್‌ಲಿಫ್ಟ್ ಮಾಡಲಾಗುತ್ತದೆ.  ಕೇಂದ್ರ ರಕ್ಷಣಾ ಭದ್ರತಾ ದಳದ ಮುಖ್ಯಸ್ಥ ಕಣ್ಣೂರು ಅವರು ತಮ್ಮ 200 ಸೈನಿಕರೊಂದಿಗೆ ಈಗಾಗಲೇ ಘಟನಾ ಸ್ಥಳ ತಲುಪಿದ್ದಾರೆ. ಟೆರಿಟೋರಿಯಲ್ ಆರ್ಮಿ 122 ಇನ್ಫಂಟ್ರಿ ಬೆಟಾಲಿಯನ್ ಮದ್ರಾಸ್ ದ ಸೈನಿಕರು ಸಹ ಅಲ್ಲಿಯೇ ಇದ್ದಾರೆ. ..

Read More
Next Story