ರಾಜ್ಯ ಸರ್ಕಾರದ ಆಹ್ವಾನದ ಮೇರೆಗೆ ಕಾನೂನುಬದ್ಧವಾಗಿ ಶರಣಾಗಿದ್ದೇವೆ. ಆಹ್ವಾನ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ನಕ್ಸಲ್ ನಾಯಕಿ ಲತಾ ಮುಂಡಗಾರು ತಿಳಿಸಿದರು.
ರಾಜ್ಯ ಸರ್ಕಾರದ ಆಹ್ವಾನದ ಮೇರೆಗೆ ಕಾನೂನುಬದ್ಧವಾಗಿ ಶರಣಾಗಿದ್ದೇವೆ. ಆಹ್ವಾನ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ನಕ್ಸಲ್ ನಾಯಕಿ ಲತಾ ಮುಂಡಗಾರು ತಿಳಿಸಿದರು.