ಶಿಷ್ಟಾಚಾರದಂತೆ ಸಿಎಂ ಸಿದ್ದರಾಮಯ್ಯ ಅವರು ನಕ್ಸಲರಿಂದ ಅಂತರ ಕಾಯ್ದುಕೊಂಡರು. ಸಿಎಂ ಅವರಿಂದ ಅನತಿ ದೂರದಲ್ಲೇ ನಕ್ಸಲರನ್ನು ನಿಲ್ಲಿಸಿ ಪೊಲೀಸರು ಶರಣಾಗತಿ ಪ್ರಕ್ರಿಯೆ ನಡೆಸಿದರು.
ಶಿಷ್ಟಾಚಾರದಂತೆ ಸಿಎಂ ಸಿದ್ದರಾಮಯ್ಯ ಅವರು ನಕ್ಸಲರಿಂದ ಅಂತರ ಕಾಯ್ದುಕೊಂಡರು. ಸಿಎಂ ಅವರಿಂದ ಅನತಿ ದೂರದಲ್ಲೇ ನಕ್ಸಲರನ್ನು ನಿಲ್ಲಿಸಿ ಪೊಲೀಸರು ಶರಣಾಗತಿ ಪ್ರಕ್ರಿಯೆ ನಡೆಸಿದರು.