ಒಕ್ಕಲಿಗರು, ಲಿಂಗಾಯತರು ಸಿಡಿದೇಳಲು ಸಿದ್ಧತೆ?


ಜಾತಿ ಜನಗಣತಿಯ ವರದಿ ನೋಡಿಕೊಂಡು ಪ್ರಬಲ ಹೋರಾಟ ರೂಪಿಸಲು ಒಕ್ಕಲಿಗ ಹಾಗು ಲಿಂಗಾಯತ ಸಮುದಾಯ ನಿರ್ಧರಿಸಿವೆ. ವರದಿ ಅವೈಜ್ಞಾನಿಕವಾಗಿದ್ದರೂ ಸಮೀಕ್ಷಾ ಮಂಡನೆಗೆ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಸಂಘದ ಪ್ರಮುಖ ಮುಖಂಡರ ಸಮಾಲೋಚನೆ ನಡೆಸಿದ್ದಾರೆ. ವರದಿ ಮಂಡನೆ ಬಳಿಕ ಏನು ಮಾಡಬೇಕು, ಯಾವ ರೀತಿ ಹೆಜ್ಜೆ ಇಡಬೇಕು ಎಂಬ ಕುರಿತು ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

Read More
Next Story