ವರದಿ ನೋಡಿದ ಬಳಿಕ ಮುಂದಿನ ತೀರ್ಮಾನಗಳ ಚರ್ಚೆ


ಜಾತಿ ಗಣತಿ ವರದಿ ಇಂದು ಸಂಪುಟ ಸಭೆಗೆ ಬಂದಿದೆ. ವರದಿಯನ್ನು ಸಿಎಂ ಹಾಗೂ ಸಚಿವರು ಇನ್ನೂ ನೋಡಿಲ್ಲ. ವರದಿ ಕುರಿತು ಚರ್ಚಿಸಿದ ಬಳಿಕ ವೀಕ್ಷಿಸಲಾಗುವುದು . ಆ ಬಳಿಕ ಏನು ಮಾಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. 

Read More
Next Story