ಸಿಎಂ ಸೂಚನೆ ಮೇರೆಗೆ ಜಾತಿಗಣತಿ ವರದಿ ಮಂಡನೆ


ಜಾತಿಗಣತಿ ಎಷ್ಟು ಸಂಪುಟ, ಏನೆಲ್ಲಾ ಮಾಹಿತಿ ಇದೆ ಎಂಬುದು ಗೊತ್ತಿಲ್ಲ.ಸಚಿವ ಸಂಪುಟದ ಮುಂದೆ ಬಂದಿರುವುದು ಕೂಡ ಗೌಪ್ಯ ವಿಚಾರ ಎಂದು ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದಾರೆ.

ವರದಿಗೆ ಪರ- ವಿರೋಧ ಏಕೆಂಬುದು ಗೊತ್ತಿಲ್ಲ. ಖಜಾನೆಯಲ್ಲಿದ್ದ ವರದಿಯನ್ನು ಸಿಎಂ ಸೂಚನೆ ಮೇರೆಗೆ ಸಂಪುಟದ ಮುಂದಿಡಲಾಗಿದೆ. ವರದಿ ಸೋರಿಕೆಯಾಗಿತ್ತು ಎಂಬ ಮಾಹಿತಿ ಇಲ್ಲ. ಸಚಿವ ಸಂಪುಟದ ಎಲ್ಲರ ಜೊತೆ ಚರ್ಚೆಯಾದ ಬಳಿಕ ವರದಿ ಬಹಿರಂಗವಾಗಲಿದೆ ಎಂದು ತಿಳಿಸಿದ್ದಾರೆ.

Read More
Next Story