ಜಾತಿಗಣದಿ ವರದಿ ಚರ್ಚೆ ಮಾಡಬೇಕಲ್ಲವೇ; ಅದಕ್ಕೂ ಮುನ್ನ ವಿರೋಧ ಏಕೆ?


ಜಾತಿ ಗಣತಿ ವರದಿ ಕುರಿತು ಎಲ್ಲರೂ ಒಟ್ಟಾಗಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಮೊದಲು ವರದಿ ಓಪನ್ ಆಗಲಿ, ಆ ಮೇಲೆ ಏನಾಗಲಿದೆ ನೋಡೋಣ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಜಾತಿಗಣತಿ ವರದಿಗೆ ಕೆಲ ಪ್ರಬಲ ಜಾತಿಗಳು ವಿರೋಧ ವ್ಯಕ್ತಪಡಿಸುತ್ತಿವೆ. ವರದಿ ಜಾರಿಯಾದ ಮೇಲೆ ಸದನ ಕರೆಯಬೇಕು. ಅಲ್ಲಿ ಯಾರೆಲ್ಲ ಏನೇನು ಪ್ರಶ್ನೆ ಕೇಳ್ತಾರೆ ನೋಡೋಣ. ಇದಕ್ಕೂ ಮುನ್ನ ಸಮಗ್ರವಾಗಿ ಚರ್ಚೆ ಆಗಬೇಕಲ್ಲವೇ ಎಂದು ಹೇಳಿದ್ದಾರೆ.  

Read More
Next Story