ಜಾತಿಗಣತಿ ವಿರೋಧ ಮಾಡುವಂತದ್ದು ಏನು ಆಗಿಲ್ಲ; ಚೆಲುವರಾಯಸ್ವಾಮಿ
ಜಾತಿಗಣತಿ ವಿರೋಧ ಮಾಡುವಂತದ್ದು ಏನು ಆಗಿಲ್ಲ. ಒಕ್ಕಲಿಗ ಸಂಘ ಈ ಬಗ್ಗೆ ಯಾಕೆ ಪ್ರತಿಭಟನೆ ಮಾಡಬೇಕು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಗುರುವಾರ ಕ್ಯಾಬಿನೆಟ್ ಸಭೆ ನಡೆಯುತ್ತದೆ. ಈ ಬಗ್ಗೆ ಅಂಗೀಕಾರ ಮಾಡಿದ ಮೇಲಷ್ಟೇ ಹೋರಾಟ ಮಾಡಬೇಕು ಎಂದು ಅವರು ತಿಳಿಸಿದರು.
Next Story