ಹೆಚ್‌ಡಿಕೆ ನಾಟಕ ಆಡುವುದರಲ್ಲಿ ಪರಿಣಿತರು: ಡಿ.ಕೆ. ಸುರೇಶ್‌ ತಿರುಗೇಟು


 

ಕಾಲ್ತುಳಿತ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಣ್ಣಿರು ಹಾಕಿರುವುದು ಕೇವಲ ಡ್ರಾಮ ಎಂದು ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದರು. ಇದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಸುರೇಶ್‌, ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ನಾಟಕ ಆಡುವುದರಲ್ಲಿ ಪರಿಣಿತರು ಎಂದು ತಿರುಗೇಟು ನೀಡಿದ್ದಾರೆ. 

Read More
Next Story