ಕಾಲ್ತುಳಿತಕ್ಕೆ ಪ್ರತಿಪಕ್ಷಗಳೂ ಪರೋಕ್ಷ ಕಾರಣ: ಸಿಎಂ ಸಿದ್ದರಾಮಯ್ಯ


ಪತ್ರಿಕೆಯೊಂದರ ಸಂಪಾದಕೀಯದಲ್ಲಿ ತಿಳಿಸಿದ ಪ್ರತಿಪಕ್ಷಗಳ ಬಗೆಗಿನ ಪ್ರಮುಖ ಅಂಶಗಳನ್ನು ಓದಿದ ಸಿಎಂ ಸಿದ್ದರಾಮಯ್ಯ, ಪ್ರತಿಪಕ್ಷಗಳು ಸಹ ಕಾಲ್ತುಳಿತ ದುರಂತಕ್ಕೆ ಪರೋಕ್ಷ ಕಾರಣ ಎಂದು ತಿಳಿಸಿದರು.

 

    

Read More
Next Story